ರಾಜ್ಯ ವಿಧಾನ ಸಭೆಗೆ ಚುನಾವಣೆಗಳು ಇನ್ನೂ ಘೋಷಣೆಯಾಗೋದು ಬಾಕಿ ಇದೆ.. ಆದ್ರೆ, ಇಗಾಗಲೇ ರಾಜ್ಯದಾದ್ಯಂತ ಚುನಾವಣೆ ಕಾವು ಜ್ವರದ ಥರಾ ಏರ್ತಾ ಹೋಗ್ತಿದೆ.. ಅದರಲ್ಲೂ ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ಮೇಲುಗೈ ಸಾಧಿಸೋದಕ್ಕೆ ಈ ಬಾರಿಯೂ ಕೂಡಾ ಕಾಂಗ್ರೆಸ್ ಹಾಗೂ ಬಿಜೆಪಿಗಳು ಭಯಾನಕ ಹಣಾಹಣಿಗೆ ಇಳೀತಾ ಇವೆ.. ಈ ಹಂತದಲ್ಲಿ ಹಿಂದುತ್ವದ ಮಂತ್ರದೊಂದಿಗೆ ಚುನಾವನೆಯನ್ನ ನಡೆಸೋ ಬಿಜೆಪಿಗೆ ಸ್ವಲ್ಪ ಕರ್ಣ ಕಠೋರ ಅನ್ನಿಸೋ ಹಾಗೆ ಹಿಂದುತ್ವದ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ತಮ್ಮ ಶ್ರೀ ರಾಮ ಸೇನೆಯ ಮೂಲಕ ಕಣಕ್ಕಿಳಿಯೋ ಸುಚನೆಯನ್ನ ಕೊಟ್ಟಿದಾರೆ. ಈಬಾರಿ ...
ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಬುಧವಾರ ಬೆಳಗ್ಗೆ ಕರ್ನಾಟಕದ ಕಲಬುರಗಿಯಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇಂದು ಬೆಳಗ್ಗೆ 9.48ಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಸೇಡಂ ತಾಲೂಕಿನ ಬೆನಕನಹಳ್ಳಿ, ಡೋಣಗಾಂವ್, ಕೋಡ್ಲಾ, ರಾಜೋಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಬೆಳಗ್ಗೆ 9:48 ರಿಂದ 10:00 ಗಂಟೆಯ ನಡುವೆ ಕಂಪನದ ಅನುಭವವಾಗಿದ್ದು, ಭಯಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಧಾವಿಸಿದರು. ಬೆನಕನಹಳ್ಳಿ ಗ್ರಾಮಸ್ಥರು ಮಾತನಾಡಿ, ಕಂಪನದ ರಭಸಕ್ಕೆ ಮನೆಯೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಿಮೆಂಟ್ ತಯಾರಿಕೆ ವೇಳೆ ಉಂಟಾದ ಬೆಂಕಿ ...




