ಕಳೆದ ಆಗಸ್ಟ್ ತಿಂಗಳಿಗೂ ಮೊದಲು ಬಾಂಗ್ಲಾ ದೇಶದಲ್ಲಿ ಅಲ್ಲಿನ ಪ್ರಧಾಣಿ ಷೇಕ್ ಹಸೀನಾ ವಿರುದ್ದ ದೊಡ್ಡ ಮಟ್ಟದ ಪ್ರತಿಭಾನೆಗಳಾದ್ವು. ಆ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳ ಹೆಸರಿನ ಗೂಂಡಾಗಳಿದ್ರು. ಮತೀಯ ಸಂಘಟನೆಗಳಿದ್ವು. ಉಗ್ರರಿದ್ರು. ಪಾಕಿಸ್ತಾನದ ಬೆಂಬಲಿಗರಿದ್ರು. ಅಮೆರಿಕಾದ ಹಣ ಇತ್ತು.. ಅದೊಂಥರಾ ಅಲ್ಲಿನ ಚುನಾಯಿತ ಸರ್ಕಾರವನ್ನ ಪಪದಚ್ಯುತ ಗೊಳಿಸೋದಕ್ಕೆ ಶುರುವಾಗಿದ್ದ ಅಸಂವಿಧಾನಿಕ ಪ್ರತಿಭಟನೆ. ಅದನ್ನ ನಿಗ್ರಹಿಸೋದಕ್ಕೆ ಶೇಖ್ ಹಸೀನಾ ಅಲ್ಲಿನ ಪೊಲೀಸರಿಗೆ ಆದೇಶ ಕೊಟ್ರು ಆ ಸಂದರ್ಭದಲ್ಲಿ ಒಂದಷ್ಟು ಸಾವು ನೋವೂಗಳೂ ಸಂಭವಿಸಿದ್ವು. ಮುಂದೆ ಹಸೀನಾ ಸರ್ಕಾರ ಪತನವಾಯ್ತು. ಈಗ ಹಸೀನಾ ವಿರುದ್ದ ಅಲ್ಲಿ ನರಹತ್ಯೆಯ ಪ್ರಕರಣ ...
ಲೋಕಸಭಾ ಚುನಾವಣೆಗಳ ಭಹಿರಂಗ ಪ್ರಚಾರ ಅಂತ್ಯ ಆದ ನಂತರ ಧ್ಯಾನಕ್ಕೆ ಹೋಗುವ ಪರಿಪಾಠವನ್ನ ಬೆಳೆಸಿಕೊಂಡಿರೋ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೇ 30 ರಿಂದ ಜೂನ್ 1ರ ವರೆಗೂ ಅವ್ರು ಅಲ್ಲೇ ತಂಗಲಿದ್ದು, ಮೂರು ದಿನಗಳ ಕಾಲ ಧ್ಯಾನಸ್ಥರಾಗಿರುತ್ತಾರೆ. 2019ರ ಲೋಕಸಭಾ ಚುನಾವಣೆಗಳು ಪೂರ್ಣಗೊಂಡ ಸಂದರ್ಭದಲ್ಲಿ ಕೇದಾರನಾಥಕ್ಕೆ ಭೇಟಿಕೊಟ್ಟಿದ್ದ ಮೋದಿ, ಅಲ್ಲಿನ ಗುಹೆಯೊಂದರಲ್ಲಿ ಧ್ಯಾನಕ್ಕೆ ಕೂತಿದ್ರು. ಅಲ್ಲವತ್ತು ಅವ್ರು ಧ್ಯಾನಕ್ಕೆ ಕೂತಿದ್ದ ವಿಷಯ, ಅವುಗಳ ಫೊಟೋಗಳು ಹೊರಗೆ ಬಂದಿದ್ದು, ಆ ಧ್ಯಾನ ಗುಹೆಯಲ್ಲಿ ಮೊಬೈಲ್ ...
ನಿಮಗೆ ದೇಶ ದೇಶಗಳ ನಡುವಿನ ಗಡಿಯ ಬಗ್ಗೆ ಗೊತ್ತಿದೆ. ಹಾಗೇನೇ ಪ್ರಾಣಿಗಳು ಕೂಡಾ ಗಡಿ ಗುರುತಿಸಿಕೊಳ್ಳೋದರ ಬಗ್ಗೆ ನೀವು ಕೇಳಿರಬಹುದು. ಆದ್ರೆ ಈ ಜಗತ್ತಿನಲ್ಲಿ ಒಂದು ಗಡಿ ಇದೆ. ಅದನ್ನ ಮೀರಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವುದೇ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಸಂಚರಿಸೋದೇ ಇಲ್ಲ. ಸರಿಸುಮಾರು ಇನ್ನೂರು ವರ್ಷಗಳ ಕಾಲ ನಡೆದಿರೋ ಈ ಸಂಶೋಧನೆಯಲ್ಲಿ ಈ ಭಯಾನಕ ಅಂಶ ಹೊರ ಬಿದ್ದಿದ್ದು, ಅದೊಂದು ಪುಟ್ಟ ಜಾಗವನ್ನ ಜೀವಿಗಳು ದಾಟೋದಕ್ಕೆ ಸಾಧ್ಯವೇ ಆಗ್ತಿಲ್ಲ. ಅದು ಯಾಕೆ ಅನ್ನೋದು ಇಲ್ಲಿವರೆಗೂ ಉಳಿದುಕೊಂಡಿರೋ ಯಕ್ಷ ಪ್ರಶ್ನೆ. ನೀವು ಕೊಕ್ಕರೆ ...
ಅದೊಂದು ವಿಚಿತ್ರ ಕಾಡು. ಅಲ್ಲಿ ಹುಲಿ ಘರ್ಜನೆ ಇದೆ. ಹಕ್ಕಿಗಳ ಚಿಲಿಪಿಲಿ ಕೇಳಿ ಬರುತ್ತೆ. ಆ ಕಾಡಲ್ಲಿ ಚಿರತೆಗಳು ಹುಲಿಗಳ ಕಣ್ಣುತಪ್ಪಿಸಿ ಓಡಾಡುತ್ವೆ. ಹಾಗೇ ಅಲ್ಲಿ ಕರಡಿ ಹಾಗೂ ಹುಲಿಯ ನಡುವಿನ ಬಲಾಬಲದ ಪರೀಕ್ಷೆಗಳೂ ನಡೆಯುತ್ವೆ. ಇಂತಹ ಕಾಡಲ್ಲಿ ನರಭಕ್ಷಕ ಹುಲಿಗಳ ಕಥೆ ಕೂಡಾ ಕೇಳಿ ಬರುತ್ತೆ. ಆ ಕಾಡಿನ ಸುತ್ತಮುತ್ತ ಒಂದೇ ವರ್ಷದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಹುಲಿ ದಾಳಿಯಿಂದ ಸಾವನ್ನಪ್ಪಿರೋ ವರದಿಯಾಗಿದೆ. ಇಷ್ಟಾದ್ರು ಅಲ್ಲಿ ಜನ ನಿರ್ಭಡೆಯಿಂದ ಓಡಾಡ್ತಾರೆ. ಬೈಕ್ಗಳನ್ನ ಹುಲಿಗಳು ಅಡ್ಡಗಟ್ಟುತ್ವೆ. ಕೆಲವೊಮ್ಮೆ ಸವಾರರನ್ನು ಪ್ರದಕ್ಷಿಣೆ ಹಾಕೋ ಹುಲಿಗಳು ...
ಮಾನವ ಜಗತ್ತಿನ ಮಹಾ ಅದ್ಭುತಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳೋದು ವಿಮಾನಗಳು. ಸಹಸ್ರಾರು ಕಿಲೋಮೀಟರ್ಗಳಷ್ಟು ದೂರವನ್ನು ಕೆಲವೇ ಗಂಟೆಗಳಲ್ಲಿ ತಲುಪೋ ಈ ವಿಮಾನಗಳು ಇವತ್ತು ಜಗತ್ತನ್ನು ತುಂಬಾ ಹತ್ತಿರಕ್ಕೆ ತಂದು ಬಿಟ್ಟಿವೆ. ಇಂತಹ ವಿಮಾನಗಳು ಎಂತಹದ್ದೇ ಪರ್ವತಗಳನ್ನು ಕೂಡಾ ದಾಟುತ್ತವೆ. ಮಹಾಸಾಗರಗಳನ್ನು ಕ್ರಾಸ್ ಮಾಡುತ್ತವೆ. ಹೀಗಾಗಿ ಅವುಗಳ ಶಕ್ತಿಗೆ ತಲೆದೂಗದವರೇ ಇಲ್ಲ. ಹೀಗಿದ್ದರೂ ಕೂಡಾ ಕೆಲವೊಮ್ಮೆ ವಿಮಾನಗಳು ಹಾಗೂ ಅವುಗಳ ಪೈಲೆಟ್ಗಳು ತುಂಬಾನೇ ವಿಚಿತ್ರವಾಗಿ ವರ್ತಿಸ್ತಾರೆ. ನೇರವಾಗಿ ಹೋದರೆ ಕೆಲವೇ ನಿಮಿಷಗಳಲ್ಲಿ ಸೇರುವ ಜಾಗಗಳನ್ನು ಕೂಡಾ ಸುತ್ತಿ ಬಳಸಿ ಗಂಟೆಗಳ ಕಾಲ ಆಕಾಶದಲ್ಲೇ ರೌಂಡ್ ಹೊಡೆಸಿ ...
ಅದು ಐತಿಹಾಸಿಕ ಅಭಯಾರಣ್ಯ. ಭಾರತ ಹಾಗೇ ಏಷ್ಯಾದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನಗಳ ಪೈಕಿ ಒಂದು. 20ನೇ ಶತಮಾನದಲ್ಲಿ ಜೀವಿಸಿದ್ದ, ನರಭಕ್ಷಕ ಹುಲಿಬೇಟೆಗಾರನ ಕನಸಿನ ಕೂಸು ಆ ಸಂರಕ್ಷಿತಾರಣ್ಯ. ಜೀವವೈವಿದ್ಯಕ್ಕೆ ಹೆಸರುವಾಸಿಯಾದ ಆ ಅಭಯಾರಣ್ಯದಲ್ಲಿ ಸುಮಾರು 250ಕ್ಕೂ ಅಧಿಕ ಹುಲಿಗಳಿದ್ರೂ ಕೂಡಾ ಅದೃಷ್ಟವಿದ್ದೋರಿಗೆ ಮಾತ್ರ ಕಾಣಸಿಗೋದು ಅನ್ನೋ ಮಾತಿದೆ. ಅಲ್ಲಿ 700ಕ್ಕೂ ಅಧಿಕ ಆನೆಗಳಿವೆ, 5 ಸಾವಿರಕ್ಕೂ ಅಧಿಕ ಜಿಂಕೆಯಂತಹ ಪ್ರಾಣಿಗಳು ಆಹಾರ ಸರಪಳಿಯನ್ನ ಭದ್ರವಾಗಿಸಿವೆ. ಅಲ್ಲಿ ಸ್ವಾರ್ಥದ ಮರಗಳ ಕತೆ ಕೇಳಿಬರುತ್ತೆ, ಫಾರೆಸ್ಟ್ ಕ್ಯಾನ್ಸರ್ ಅನ್ನೋ ಕುಖ್ಯಾತಿಗೆ ಪಾತ್ರವಾದ ಪ್ಲೋರಾ ಕಾಣಸಿಗುತ್ತೆ. 20ನೇ ...
ಜಪಾನ್ ಅನ್ನೋ ಹೆಸರಲ್ಲ ಒಂದು ರೀತಿಯ ಶಕ್ತಿ. ವಿದ್ವಂಸಕಾರಿ ದಾಳಿಯಿಂದ ಕೇವಲ ಯವತ್ತು ಐವತ್ತು ವರ್ಷಗಳಲ್ಲಿ ವಿಶ್ವದ ಪ್ರಬಲ ಶಕ್ತಿಯಗಿ ಬೆಳೆದು ಬಂದ ಜಪಾನ್ ಇಡಿ ಜಗತ್ತಿಗೆ ಇವತ್ತು ಮಾದರಿಯಾಗಿದೆ. ಅಲ್ಲಿನ ಟೆಕ್ನಾಲಜಿಗೆ ಇಡಿ ಪ್ರಪಂಚ ತಲೆದೂಗುತ್ತೆ. ಮೇಡ್ ಇನ್ ಜಪಾನ್ ಅಂತಂದ್ರೆ ಕಣ್ಣು ಮುಚ್ಚಿ ಏನನ್ನು ಬೇಕಿದ್ರು ತಗೋಬಹುದು ಅಂತ ಹೇಳಲಾಗುತ್ತದೆ. ಇಂತಹ ಜಪಾನ್ನಲ್ಲಿ ಆಗಾಗ್ಗೆ ಭರ್ಜರಿ ಸುದ್ದಿಗಳು ಹೊರ ಬೀಳ್ತಾ ಇರುತ್ತೆ. ಅಂತಹದ್ದೇ ಒಂದು ಸುದ್ದಿ ಮೊನ್ನೆ ಮೇ 11ನೇ ತಾರಿಕು ಹೊರ ಬಿದ್ದಿದೆ. ಇಲ್ಲಿದೆ ನೊಡಿ ಆ ಸುದ್ದಿಯ ಮೂಲ ...
ಮಾನವರ ಬೇಟೆಯ ಹುಚ್ಚಿಗೆ ಅಪರೂಪದಲ್ಲಿ ಅಪರೂಪ ಅನ್ನಿಸಿಕೊಂಡಿರೋ ಅನೇಕ ವನ್ಯಜೀವ ತಳಿಗಳು ಅಳಿವಿನ ಅಂಚಿಗೆ ತಲುಪಿವೆ. ನೀಲಗಿರಿ ಥಾರ್ಗಳು, ಏಷಿಯಾಟಿಕ್ ಲಯನ್ಸ್, ಸ್ಲೆಂಡರ್ ಲೋರೀಸ್, ಸಿಂಹಬಾಲದ ಕೋತಿಗಳು, ಬೆಂಗಾಲ್ ಟೈಗರ್ಸ್ ಸೇರಿದಂತೆ ಹಲವು ಅಪೂರ್ವ ಜೀವಿಗಳು ಬೆರಳೆಣಿಕೆಯಷ್ಟೇ ಉಳಿದುಕೊಂಡಿವೆ. ಅಳಿದುಳಿದ ಈ ಸಂಕುಲವನ್ನು ಉಳಿಸಿಕೊಳ್ಳೋದಕ್ಕೆ ಸರ್ಕಾರ ನಾನಾ ಯೋಜನೆಯನ್ನ ಹಮ್ಮಿಕೊಂಡಿದೆ. ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಲಯನ್, ಪ್ರಾಜೆಕ್ಟ್ ಕ್ರೊಕೊಡೈಲ್ ಹೀಗೆ ಕಾಲಕ್ಕನುಗುಣವಾಗಿ ನಾನಾ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಾ ಇದೆ. ಇಂತಹದ್ದೇ ಒಂದು ಅಳಿವಿನ ಅಂಚಿಗೆ ತಲುಪಿರುವ ಭಾರತೀಯ ಮೂಲದ ಅಪರೂಪದ ತಳಿಯ ಸಂರಕ್ಷಣೆಗಾಗಿ ಅರಣ್ಯ ...
ಇತ್ತೀಚೆಗೆ ಮಲೆಯಾಳಂ ಸಿನಿಮಾ ತುಂಬಾನೇ ಸದ್ದು ಮಾಡ್ತಿದೆ. ದಶಕಗಳ ಹಿಂದೆ ಪೋಲಿ ಸಿನಿಮಾಗಳಿಗೆ ಫೇಮಸ್ ಆಗಿದ್ದ ಮಲಯಾಳಂ ಚಿತ್ರ ರಂಗ ಇಡೀ ಇಡೀ ದೇಶವನ್ನ ತನ್ನತ್ತ ತಿರುಗಿ ನೋಡುವಂತೆ ಮಾಡ್ತಿದೆ. ಸಾಕಷ್ಟು ಅತ್ಯುತ್ತಮ ಚಿತ್ರಗಳು ತೆರೆ ಕಾಣ್ತಿವೆ. ಅಷ್ಟೇ ಅಲ್ಲದೇ ಈ ವರ್ಷ ಮಲಯಾಳಂ ಚಿತ್ರವೊಂದು ಸಾವಿರ ಕೋಟಿ ಕ್ಲಬ್ಬನ್ನ ಸೇರಿದೆ. ಮತ್ತೆ ಮಲೆಯಾಳಂ ಚಿತ್ರರಂಗ ಸುದ್ದಿಯಾಗಲು ಕಾರಣವಾಗಿದ್ದು ಇತ್ತೀಚೆಗೆ ‘ಮಂಜುಮೆಲ್ ಬಾಯ್ಸ್’ ಅನ್ನೋ ಸಿನಿಮಾ! ಈ ಚಿತ್ರದಲ್ಲಿ ನೈಸರ್ಗಿಕ ಗುಹೆಯೊಂದರಲ್ಲಿ ಕಂದಕಕ್ಕೆ ಬಿದ್ದ ಸ್ನೇಹಿತನನ್ನ ಸಾವಿನದ ದವಡೆಯಿಂದ ಪಾರು ಮಾಡೋದ್ರ ಬಗ್ಗೆ ತೋರಸಲಾಗಿದೆ. ...
ಹಲಸಿನ ಹಣ್ಣು! ಹೊರಭಾಗದಲ್ಲಿ ಮುಳ್ಳಿನ ಕವಚವನ್ನ ಹೊಂದಿದ್ದರೂ ಒಳಭಾಗದಲ್ಲಿ ಅವಿತು ಕುಳಿತಿರೋ ಹಣ್ಣು ತುಂಬಾ ಮೃದು. ಹೊಟ್ಟೆ ಹಸಿವನ್ನ ನೀಗಿಸೋದ್ರಲ್ಲಿ ಈ ಹಣ್ಣು ಎಕ್ಸ್ಪರ್ಟ್! ಆ ಕಾರಣಕ್ಕಾಗಿಯೇ “ ಹಸಿದು ಹಲಸಿನ ಹಣ್ಣು ತಿನ್ನು” ಅನ್ನೋ ಮಾತೂ ಕೂಡಾ ಚಾಲ್ತಿಯಲ್ಲಿದೆ. ಈ ಹಲಸಿನ ಹಣ್ಣನ ಹಳ್ಳಿ ಕಡೆಗಳಲ್ಲಿ ಬಡವರ ಹಣ್ಣು ಅಂತಲೂ ಕರೆಯಲಾಗುತ್ತದೆ. ಯಾಕೆಂದರೆ ಒಂದು ಹಲಸಿನ ಹಣ್ಣು ಸಿಕ್ಕಿದರೆ ಒಂದು ಹೊತ್ತಿನ ಊಟಕ್ಕೆ ಸಾಕಾಗುತ್ತದೆ. ಹಲಸಿನ ಬೀಜಗಳನ್ನ ಕೂಡಾ ಅಡುಗಯಲ್ಲಿ ಬಳಸಬಹುದು. ಹಲಸಿನ ಸಿಪ್ಪೆ ದನ ಮೊದಲಾದ ಪಶುಗಳಿಗೆ ಆಹಾರ ಆಗುತ್ತೆ. ಈ ...











