ಈ ಬ್ರಹ್ಮಾಂಡ ಕೌತುಕಗಳ ಆಗರ. ನಮಗೆ ಇನ್ನು ಕೂಡಾ ನಮ್ಮ ಸೌರಮಂಡಲದ ಆಚೆಗೆ ಏನಿದೆ ಅನ್ನೋದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಿಲ್ಲಾ. ಮಾನವ ನಿರ್ಮಿತ ವಸ್ತುಗಳಲ್ಲಿ ಇಲ್ಲಿವರಗೂ ಕೇವಲ ಎರಡು ವ್ಯೋಮ ನೌಕೆಗಳು ಮಾತ್ರವೇ ಈ ಸೌರಮಂಡಲವನ್ನ ದಾಟಿವೆ. ಇಷ್ಟಾದ್ರು ನಮಗೆ ಬ್ರಹ್ಮಾಂಡದ ಬಗ್ಗೆ ತಿಳಿದುಕೊಳ್ಳು ಕುತೂಹಲ. ಹೀಗಾಗೀಯೇ ಒಂದಷ್ಟು ಟೆಲಿಸ್ಕೋಪ್ಗಳನ್ನ ಕಳುಹಿಸಿ ಈ ಬ್ರಹ್ಮಾಂಡ ಎಷ್ಟು ದೊಡ್ಡದು ಅನ್ನೋದನ್ನ ತಿಳಿಯೋ ಪ್ರಯತ್ನನ್ನ ಮಾಡ್ತಾಲಾಗುತ್ತಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್ ಕಳುಹಿಸ್ತಿರೋ ಒಂದೊಂದು ಚಿತ್ರವೂ ಕೂಡಾ ಬ್ರಹ್ಮಾಂಡದ ಬಗ್ಗೆ ನಮಗಿರೋ ಭಾವನೆಯನ್ನೇ ಬದಲಾಯಿಸುತ್ತಿದೆ. ಅಷ್ಟರ ಮಟ್ಟಿಗೆ ಈ ...

ಅದು ವಿಘ್ನ ವಿನಾಶಕ ವಿನಾಯಕನ ದೇವಸ್ಥಾನ. ಅವನನ್ನು ಬೇಡಿಕೊಂಡರೆ ಇಷಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆಗಳು ಸಾವಿರಾರು ವರ್ಷಗಳಿಂದ ಅಲ್ಲಿ ಪ್ರಚಲಿತದಲ್ಲಿದೆ. ಏಕಕಲ್ಲಿನ ಸಾಲಿಗ್ರಾಮ ಕಲ್ಲಿನಿಂದ ಕೆತ್ತಲಾದ ಈ ವಿಗ್ರಹಕ್ಕೆ ಭಕ್ತಿಯಿಂದ ಕ್ಷೀರ, ತುಪ್ಪ, ಗಂಧ ಚಂದನ ಮೊದಲಾದ ಸುವಸ್ತುಗಳಿಂದ ನಡೆಯೋ ಅಭಿಷೇಕವನ್ನ ಕಣ್ತುಂಬಿಕೊಳ್ಳೋಕೆ ನೂರಾರು ಊರುಗಳಿಂದ ಭಕ್ತಾದಿಗಳು ಭೇಟಿ ನೀಡ್ತಾರೆ. ಹಾಗೇಯೇ ಈ ಗೌರೀತನಯನ ವಿಗ್ರಹವನ್ನ ಇಲ್ಲಿ ತ್ರಿಮೂರ್ತಿಗಳೇ ಸ್ಥಾಪನೆ ಮಾಡಿದ್ರು, ಅದನ್ನ ಕಣ್ತುಂಬಿಕೊಳ್ಳೋಕೆ ಮುಕ್ಕೋಟಿ ದೇವತೆಗಳೂ ಉಪಸ್ಥಿತರಿದ್ರು, ನಾಲ್ಕು ಯುಗಗಳಿಂದ ಈ ದೇವ ತನ್ನ ನಂಬಿ ಬಂದ ಭಕ್ತರಿಗೆ ಅಭಯವನ್ನ ನೀಡುತ್ತಾ ಬಂದಿದ್ದಾನೆ ...

ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ರಾಜ್ಯ ಹಾಗೂ ದೇಶದ ಜನತೆಗೆ ಈಗೊಂದಷ್ಟು ಸಮಾಧಾನ ಸಿಕ್ತಿದೆ. ಕಳೆದ ಒಂದು ವಾರದಿಂದ ವರುಣ ಕೂಡಾ ಅಬ್ಬರಿಸ್ತಿದ್ದು, ಇಳೆ ತಂಪಾಗುವಂತೆ ಮಾಡಿದ್ದಾನೆ. ಇನ್ನೇನು ಹಸಿರೆಲ್ಲ ಹೋಯ್ತು ಅನ್ನೋ ಹೊತ್ತಿಗೆ ಮಳೆ ಬಿದ್ದಿರೋದ್ರಿಂದ ಭೂಮಿಯಲ್ಲಿ ಹಸಿರು ಚಿಗುರೋದಕ್ಕೆ ಶುರುಮಾಡಿದೆ. ಕಾಡುಗಳಲ್ಲಿನ ಕಾಳ್ಗಿಚ್ಚು ಕಡಿಮೆ ಆಗಿದೆ. ದನಕರುಗಳಿಗೆ ನೀರು ಸಿಕ್ತಿದೆ. ಇಷ್ಟಾದ್ರು ಇನ್ನು ಕೆಲವು ಕಡೆಗಳಲ್ಲಿ ಮಳೆ ಬೀಳದೇ ಇರೋದು ಆ ಭಾಗದ ಜನರಲ್ಲಿ ಆತಂಕವನ್ನ ಉಂಟು ಮಾಡ್ತಾ ಇದೆ. ಈ ಹೊತ್ತಲ್ಲೇ ಭಾರತದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆ ಆಗುತ್ತೆ ...

ಭಾರತದಲ್ಲಿ ದನವನ್ನು ಗೋ ಮಾತೆ ಅಂತ ಪೂಜಿಸಲಾಗುತ್ತದೆ. ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ವಾಸ ಮಾಡ್ತಾರೆ, ಹೀಗಾಗಿ ಹಸುವನ್ನು ಪೋಜಿಸೋದು ಅಂದ್ರೆ ಮುಕ್ಕೋಟಿ ದೇವತೆಗಳಿಗೆ ಒಂದೇ ಬಾರಿ ಪೂಜೆ ಮಾಡೂದಕ್ಕೆ ಸಮ ಅನ್ನೋ ನಂಬಿಕೆ ಕೂಡಾ ಇದೆ. ಹೀಗಾಗಿ ಹಸು ನೀಡೋ ಪ್ರತಿ ಅಂಶಗಳು ಹಾಗೇನೇ ಅದರಿಂದ ತಯಾರಾಗೋ ಪ್ರತಿ ಉತ್ಪನ್ನಗಳಿಗೇ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನಮಾನವನ್ನ ನೀಡಲಾಗಿದೆ. ಈ ಗೋವಿನಿಂದ ಸಿಗೋ 5 ಉತ್ಪನ್ನಗಳನ್ನ ಬಳಸಿಕೊಂಡು ಪಂಚಗವ್ಯ ಅನ್ನೋ ದ್ರವ್ಯವನ್ನ ತಯಾರು ಮಾಡಗುತ್ತದೆ. ಅದ್ರಲ್ಲೂ ಭಾರತೀಯ ಸಂಸ್ಕೃತಿಯಲಿ ಗೋವು ಅನ್ನೋದೇ ಪೂಜ್ಯನೀಯ, ಅದರ ಜೊತೆ ...

ಸುತ್ತಲೂ ಮೈಚಾಚಿ ನಿಂತಿರುವ ಸಸ್ಯಶ್ಯಾಮಲೆ. ಅದರ ತಪ್ಪಲಲ್ಲಿ ಮಲಗಿರುವ ವಿಶಾಲವಾದ ವಾರಧಿ . ಈ ಕೆರೆಯ ನಡುವಿನಲ್ಲಿ ನಕ್ಷತ್ರದಂತೆ ಕಂಗೊಳಿಸುತ್ತ ನಿಂತಿದೆ ಒಂದು ಪುಟ್ಟ ಬಸದಿ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ವರಂಗ ಅನ್ನೋ ಸ್ಥಳವಿದೆ. ಈ ಜಾಗ ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಸದಾ ಪ್ರವಾಸಿಗರನ್ನ ಆಕರ್ಷಿಸುತ್ತೆ. ಈ ವರಂಗ ಅನ್ನೋ ಪ್ರದೇಶ ಜೈನರ ಪ್ರಮುಖ ಆರಾಧನಾ ಕೇಂದ್ರಗಳನ್ನ ಕೂಡಾ ಹೊಂದಿದೆ. ಇಲ್ಲಿ ಹೊಯ್ಸಳ ಹಾಗೂ ಚಾಲುಕ್ಯ ವಾಸ್ತುಶಿಲ್ಪಗಳ ಸಮ್ಮಿಶ್ರನದಲ್ಲಿ ನಿರ್ಮಾಣವಾದ ಅನೇಕ ಬಸದಿಗಳನ್ನ ಕಾಣ್ಬಹುದು. ಅವುಗಳಲ್ಲಿ ವರಂಗದ ಪ್ರಖ್ಯಾತ ಕೆರೆ ಬಸದಿಯೂ ಒಂದು. ...

ನಮ್ಮ ಪುರಾಣಗಳಲ್ಲಿ ಏಳು ನಗರಿಗಳನ್ನ ಅತ್ಯಂತ ಪುರಾತನ ನಗರಿಗಳನ್ನಾಗಿ ಗುರುತಿಸಲಾಗಿದೆ. “ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ| ಪುರೀ ಧ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ||” ಉತ್ತರಪ್ರದೇಶದಲ್ಲಿರೋ ಅಯೋಧ್ಯೆ, ಮಥುರಾ ಹಾಗೂ ಕಾಶಿ, ಉತ್ತರಾಕಾಂಡ್ನಲ್ಲಿರೋ ಹರಿದ್ವಾರ, ತಮಿಳುನಾಡಿನ ಕಾಂಚಿ , ಮಧ್ಯಪ್ರದೇಶದಲ್ಲಿರೋ ಅವಂತಿಕಾ ಅಂದ್ರೆ ಇಂದಿನ ಉಜ್ಜೈನಿ, ಗುಜರಾತ್ನ ದ್ವಾರಾವತಿ ಅಂದ್ರೆ ದ್ವಾರಕೆಗಳನ್ನ ಸಪ್ತ ಪುರಿಗಳು, ಸಪ್ತ ನಗರಿಗಳು ಅಂದ್ರೆ ಅತ್ಯಂತ ಪ್ರಮುಖವಾದ ಅತ್ಯಂತ ಹಳೆಯ ನಗರಗಳು ಅಂತ ಗುರುತಿಸಲಾಗುತ್ತೆ. ಈ ಏಳೂ ನಗರಗಳು ಪುರಾಣಗಳಲ್ಲಿ ಮಾತ್ರವಲ್ಲದೇ ಐತಿಹಾಸಿಕವಾಗಿಯೂ ತನ್ನದೇ ಆದ ಮಹತ್ವವನ್ನ ಹೊಂದಿವೆ. ...

ಚಂದ್ರನನ್ನು ತಮ್ಮ ಹಿಡಿತಕ್ಕೆ ತಗೆದುಕೊಳ್ಳೋದಕ್ಕೆ ಜಗತ್ತಿನಲ್ಲಿ ‘ರೇಸ್’ ಶುರುವಾಗಿದೆ. ಈಗಾಗಲೇ ಭೂಮಿ ಮೇಲಿರೋ ಅಂಟಾರ್ಟಿಕವನ್ನು ಹರಿದು ಹಂಚಿಕೊಂಡಿರೋ ಜಾಗತಿಕ ಶಕ್ತಿಗಳು ಈಗ ಚಂದ್ರನನ್ನು ವಶಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿವೆ. ಈ ಹಿನ್ನಲೆಯಲ್ಲೇ ಚೈನಾ ಚಂದ್ರನ ಮೇಲೆ ಒಂದಷ್ಟು ಬಾಹ್ಯಾಕಾಶ ನೆಲೆಗಳನ್ನ ಮಾಡಿಕೊಳ್ಳೋದ್ರ ಮೂಲಕ ಆ ಕಾರ್ಯಕ್ಕೆ ಚಾಲನೆಯನ್ನ ಕೊಟ್ಟಿದೆ. ಅಲ್ಲಿ ನಿರ್ಮಾಣ ಆಗ್ತಿರೋದು ಕೇವಲ ಸಂಶೋಧನಾ ಘಟಕನಾ ಅಥವ ಚೈನಾ ಅಲ್ಲಿಗೆ ತನ್ನ ಮಿಲಿಟರಿಯನ್ನ ಕಳಿಸುತ್ತಾ ಅನ್ನೊ ಕುತೂಹಲ ಕೂಡಾ ಹೆಚ್ಚಾಗ್ತ ಇದೆ. ಇದೆಲ್ಲ ಅಲ್ಲಿನ ಅತ್ಯದ್ಭುತವಾದ ಖನಿಜ ಸಂಪತ್ತನ್ನು ಕೈ ವಶ ಮಾಡಿಕೊಳ್ಳುವ ...

ರಸ್ತೆಗಳನ್ನು ದೇಶದ ನರನಾಡಿಗಳು ಅಂತ ಕರೆಯಲಾಗುತ್ತೆ. ಆದ್ರೆ ಅಂತಹ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಗುಂಡಿಗಳು ಅಥವಾ ಪಾಟ್ ಹೋಲ್ಗಳು ಸಾರ್ವಜನಿಕರ ಪ್ರಾಣಕ್ಕೆ ಆಪತ್ತು ತಂದೊಡ್ಡುತ್ತವೆ. ಅದು ಯಾವುದೇ ರಸ್ತೆ ಆಗಿರಬಹುದು, ಅಲ್ಲೊಂದು ಗುಂಡಿ ಬಿತ್ತು ಅಂದ್ರೆ ಅದನ್ನ ಗಮನಿಸದೇ ಹೋದ್ರೆ ಅಲ್ಲೊಂದಷ್ಟು ಸಾವು ನೋವು ಕಟ್ಟಿಟ್ಟ ಬುತ್ತಿ! ಈ ಪಾಟ್ ಹೋಲ್ಗಳ ಕಾರಣದಿಂದ 2022ರಲ್ಲಿ ಸರಿ ಸುಮಾರು 4446 ಅಫಘಾತಗಳು ಸಂಭವಿಸಿವೆ. ಅದರಲ್ಲಿ 1856 ಮಂದಿ ಸಾವನ್ನಪ್ಪಿದ್ರೆ, ಇನ್ನುಳಿದ ನಾಗರೀಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಕೇವಲ ಉದಾಹರಣೆ ಅಷ್ಟೆ! ಇಂತಹ ಅದೆಷ್ಟೊ ಘಟನೆಗಳು ಗೊತ್ತೂ ಆಗದಂತೆ ...

ಭಾರತದಲ್ಲಿ ಆಯಾ ಪ್ರಾಂತ್ಯಗಳಿಗೆ ತಕ್ಕಂತೆ ಮನೆಗೆ ಬಂದ ಅತಿಥಿಗಳಿಗೆ ಪಾನೀಯಗಳನ್ನ ಆಫರ್ ಮಾಡಲಾಗುತ್ತೆ. ಆದ್ರೆ ಎಲ್ಲಾ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ ಅಂತ ಅನ್ನಿಸೋದು ಹಾಲಿನಿಂದ ತಯಾರಾಗೋ ಈ ಪೇಯ. ಒಂದು ಕಾಲದಲ್ಲಿ ಮನೆಯ ಶ್ರೀಮಂತಿಕೆಯನ್ನ ನಿರ್ಧರಿಸುತ್ತಾ ಇದ್ದಿದ್ದೇ ಹಾಲು ಹಾಗೂ ಅದರ ಉತ್ಪನ್ನಗಳು. ಒಂದು ಮನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಶುಗಳು ಇವೆ, ಕ್ಷೀರ ಹೇರಳವಾಗಿದೆ ಅಂದ್ರೆ ಆ ಮನೆ ಸಮೃದ್ಧತೆಯನ್ನ ಹೊಂದಿದೆ ಅಂತ ನಿರ್ಧರಿಸಲಾಗುತ್ತಾ ಇತ್ತು. ಇನ್ನು ಹಾಲಿನಿಂದ ತಯಾರಾಗೋ ಈ ಉತ್ಪನ್ನವಂತೂ ತುಂಬಾನೇ ಫೇಮಸ್. ಅದರ ಹೆಸರು ಮಜ್ಜಿಗೆ. ಹಾಲಿನಿಂದ ತಯಾರು ಮಾಡ ...

ಕೇರಳದ ತಿರುವನಂತಪುರಂನಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಗ್ಗೆ ತಿಳಿಯದವರೇ ಕಡಿಮೆ. ಲಕ್ಷಾಂತರ ಕೋಟಿ ಚಿನ್ನಾಭರಣಗಳನ್ನ ಹೊಂದಿರೋ ಅನಂತ ಪದ್ಮನಾಭ ಸ್ವಾಮಿ, ತಿರುಪತಿಯ ತಿಮ್ಮಪ್ಪನನ್ನು ಹಿಂದಿಕ್ಕಿದ್ದ ದೇವರಾಗಿದ್ದ. ಹೀಗಾಗೀ ಆ ದೇವಾಲಯಕ್ಕೆ ಹೆಚ್ಚಿನ ಭದ್ರತೆಯನ್ನ ಕೊಡಲಾಗಿತ್ತು. ಎಲ್ಲಿ ನೋಡಿದರೂ ಸಿಸಿ ಕೆಮೆರಾಗಳು, ಸಿಂಪಲ್ಲಾಗಿ ಪಂಚೆಯುಟ್ಟು ದೇವಾಲಯದ ಒಳಗೆ ಕಾವಲು ಕಾಯ್ತಿದ್ದ ಮಿಲಿಟರಿ; ಯಾವ ಅಧಿಕಾರಿಯ ಸೊಂಟದಲ್ಲಿ ನೋಡಿದ್ರು ಅತ್ಯಾಧುನಿಕ ಆಯುಧಗಳು! ಇದು ಅನಂತ ಪದ್ಮನಾಭನ ದೇವಾಲಯದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದ ದೃಶ್ಯಗಳು. ಆ ದೇವಾಲಯನ್ನು ಸಂಪೂರ್ಣವಾಗಿ ಮಿಟಲಿರಿ ಆವರಿಸಿಕೊಂಡು ಬಿಟ್ಟಿದೆ. ಅದಕ್ಕೆ ಕಾರಣ ಅಲ್ಲಿರೋ ...