ನಿಮಗೆ ದೇಶ ದೇಶಗಳ ನಡುವಿನ ಗಡಿಯ ಬಗ್ಗೆ ಗೊತ್ತಿದೆ. ಹಾಗೇನೇ ಪ್ರಾಣಿಗಳು ಕೂಡಾ ಗಡಿ ಗುರುತಿಸಿಕೊಳ್ಳೋದರ ಬಗ್ಗೆ ನೀವು ಕೇಳಿರಬಹುದು. ಆದ್ರೆ ಈ ಜಗತ್ತಿನಲ್ಲಿ ಒಂದು ಗಡಿ ಇದೆ. ಅದನ್ನ ಮೀರಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವುದೇ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಸಂಚರಿಸೋದೇ ಇಲ್ಲ. ಸರಿಸುಮಾರು ಇನ್ನೂರು ವರ್ಷಗಳ ಕಾಲ ನಡೆದಿರೋ ಈ ಸಂಶೋಧನೆಯಲ್ಲಿ ಈ ಭಯಾನಕ ಅಂಶ ಹೊರ ಬಿದ್ದಿದ್ದು, ಅದೊಂದು ಪುಟ್ಟ ಜಾಗವನ್ನ ಜೀವಿಗಳು ದಾಟೋದಕ್ಕೆ ಸಾಧ್ಯವೇ ಆಗ್ತಿಲ್ಲ. ಅದು ಯಾಕೆ ಅನ್ನೋದು ಇಲ್ಲಿವರೆಗೂ ಉಳಿದುಕೊಂಡಿರೋ ಯಕ್ಷ ಪ್ರಶ್ನೆ. ನೀವು ಕೊಕ್ಕರೆ ...
ಮಾನವ ಜಗತ್ತಿನ ಮಹಾ ಅದ್ಭುತಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳೋದು ವಿಮಾನಗಳು. ಸಹಸ್ರಾರು ಕಿಲೋಮೀಟರ್ಗಳಷ್ಟು ದೂರವನ್ನು ಕೆಲವೇ ಗಂಟೆಗಳಲ್ಲಿ ತಲುಪೋ ಈ ವಿಮಾನಗಳು ಇವತ್ತು ಜಗತ್ತನ್ನು ತುಂಬಾ ಹತ್ತಿರಕ್ಕೆ ತಂದು ಬಿಟ್ಟಿವೆ. ಇಂತಹ ವಿಮಾನಗಳು ಎಂತಹದ್ದೇ ಪರ್ವತಗಳನ್ನು ಕೂಡಾ ದಾಟುತ್ತವೆ. ಮಹಾಸಾಗರಗಳನ್ನು ಕ್ರಾಸ್ ಮಾಡುತ್ತವೆ. ಹೀಗಾಗಿ ಅವುಗಳ ಶಕ್ತಿಗೆ ತಲೆದೂಗದವರೇ ಇಲ್ಲ. ಹೀಗಿದ್ದರೂ ಕೂಡಾ ಕೆಲವೊಮ್ಮೆ ವಿಮಾನಗಳು ಹಾಗೂ ಅವುಗಳ ಪೈಲೆಟ್ಗಳು ತುಂಬಾನೇ ವಿಚಿತ್ರವಾಗಿ ವರ್ತಿಸ್ತಾರೆ. ನೇರವಾಗಿ ಹೋದರೆ ಕೆಲವೇ ನಿಮಿಷಗಳಲ್ಲಿ ಸೇರುವ ಜಾಗಗಳನ್ನು ಕೂಡಾ ಸುತ್ತಿ ಬಳಸಿ ಗಂಟೆಗಳ ಕಾಲ ಆಕಾಶದಲ್ಲೇ ರೌಂಡ್ ಹೊಡೆಸಿ ...
ಇತ್ತೀಚೆಗೆ ಮಲೆಯಾಳಂ ಸಿನಿಮಾ ತುಂಬಾನೇ ಸದ್ದು ಮಾಡ್ತಿದೆ. ದಶಕಗಳ ಹಿಂದೆ ಪೋಲಿ ಸಿನಿಮಾಗಳಿಗೆ ಫೇಮಸ್ ಆಗಿದ್ದ ಮಲಯಾಳಂ ಚಿತ್ರ ರಂಗ ಇಡೀ ಇಡೀ ದೇಶವನ್ನ ತನ್ನತ್ತ ತಿರುಗಿ ನೋಡುವಂತೆ ಮಾಡ್ತಿದೆ. ಸಾಕಷ್ಟು ಅತ್ಯುತ್ತಮ ಚಿತ್ರಗಳು ತೆರೆ ಕಾಣ್ತಿವೆ. ಅಷ್ಟೇ ಅಲ್ಲದೇ ಈ ವರ್ಷ ಮಲಯಾಳಂ ಚಿತ್ರವೊಂದು ಸಾವಿರ ಕೋಟಿ ಕ್ಲಬ್ಬನ್ನ ಸೇರಿದೆ. ಮತ್ತೆ ಮಲೆಯಾಳಂ ಚಿತ್ರರಂಗ ಸುದ್ದಿಯಾಗಲು ಕಾರಣವಾಗಿದ್ದು ಇತ್ತೀಚೆಗೆ ‘ಮಂಜುಮೆಲ್ ಬಾಯ್ಸ್’ ಅನ್ನೋ ಸಿನಿಮಾ! ಈ ಚಿತ್ರದಲ್ಲಿ ನೈಸರ್ಗಿಕ ಗುಹೆಯೊಂದರಲ್ಲಿ ಕಂದಕಕ್ಕೆ ಬಿದ್ದ ಸ್ನೇಹಿತನನ್ನ ಸಾವಿನದ ದವಡೆಯಿಂದ ಪಾರು ಮಾಡೋದ್ರ ಬಗ್ಗೆ ತೋರಸಲಾಗಿದೆ. ...
ಮಹಾಭಾರತದ ಕತೆಗಳನ್ನ ಕೇಳೋವಾಗ ಪ್ರಮಿಳಾ ಸಾಮ್ರಾಜ್ಯದ ವಿಷಯ ಬರುತ್ತೆ. ಹೆಣ್ಣುಮಕ್ಕಳೇ ರಾಜ್ಯಭಾರವನ್ನ ನಡೆಸ್ತಾ ಇದ್ದ ಸಾಮ್ರಾಜ್ಯವೊಂದು ದಕ್ಷಿಣ ಭಾರತಲ್ಲಿತ್ತು. ಅಲ್ಲಿ ಪುರುಷರಿಗೆ ಪ್ರವೇಶ ಇರ್ಲಿಲ್ಲ! ಅಕಸ್ಮಾತ್ ಬಂದ್ರೂ ರಾತ್ರಿ ಉಳಿದುಕೊಳ್ಳೋ ಹಾಗಿಲ್ಲ, ಅಂತಹ ಸಾಮ್ರಾಜ್ಯವನ್ನ ಪಾಂಡವರ ಅಶ್ವಮೇಧದ ಕುದುರೆ ಪ್ರವೇಶ ಮಾಡಿತ್ತು. ಅದರ ಬೆಂಗಾವಲಿಗೆ ಹೋದ ಅರ್ಜುನ ಅಲ್ಲಿನ ಮಹಾರಾಣಿಯಾಗಿದ್ದ ಪ್ರಮಿಳೆಯ ಸೈನ್ಯದ ಜೊತೆ ಕಾದಾಡಿದ್ದ ಅನ್ನೋ ಕಥೆಗಳನ್ನ ಕೇಳಿರ್ತೀರಿ. ಇಪ್ಪತ್ತೊಂದನೇ ಶತಮಾನದಲ್ಲಿ ‘ಪ್ರಮಿಳಾ ಸಾಮ್ರಾಜ್ಯ’ ಅಂದರೆ ಸ್ತ್ರೀಯರು ಮಾತ್ರ ಇರೋ ಪುಟ್ಟ ಗ್ರಾಮವೊಂದಿದೆ, ಅಲ್ಲಿ ಪುರುಷರಿಗೆ ಪ್ರವೇಶ ಇಲ್ಲ..ಬಂದ್ರೂ ರಾತ್ರಿ ಉಳಿದುಕೊಳ್ಳೋ ಹಾಗಿಲ್ಲ..! ...
ಈ ಜಗತ್ತಿನಲ್ಲಿ ಅತಿ ದೊಡ್ಡ ಹಾವು ಯಾವುದು? ಅದು ಅನಕೊಂಡನಾ ಅಥವಾ ರೆಟಿಕ್ಯುಏಟೆಡ್ ಪೈತಾನಾ? ಇಲ್ಲಿವರೆಗೂ ಈ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಆದರೆ ಇತ್ತೀಚಿಗೆ ಕೊಲಂಬಿಯಾದಲ್ಲಿ ಸಿಕ್ಕಿ 27 ಅಡಿಗಳಷ್ಟು ಉದ್ದದ ಅನಕೊಂಡ ಹೆಚ್ಚು ಸದ್ದು ಮಾಡಿತ್ತು. ಅದು ಐನೂರು ಕೆಜಿಯಷ್ಟು ತೂಗ್ತಿತ್ತು. ಹೀಗಾಗಿ ಅತೀ ಉದ್ದದ ಹಾಗೂ ಅತಿ ತೂಕದ ಹಾವು ಅನ್ನೊ ಹೆಗ್ಗಳಿಕೆ ಅದು ಪಾತ್ರ ಆಯ್ತು. ಅಲ್ಲಿವರೆಗೂ ಈ ಉದ್ದದ ಹಾವುಗಳ ಪಟ್ಟಿಯಲ್ಲಿ ಮಲಯನ್ ಪೈತಾನ್ಗಳು ಅಂದ್ರೆ ರೆಟಿಕ್ಯುಲೇಟೆಡ್ ಪೈತಾನ್ಗಳು ಕಾಣಿಸಿಕೊಳ್ತಿದ್ವು. ಹೀಗಾಗಿ ಜಗತ್ತಿನ ಅತಿ ಉದ್ದದ ಸರಿಸೃಪ ಯಾವುದು ...
ಪಶ್ಚಿಮ ಬಂಗಾಲ ಹಾಗೂ ಜಾರ್ಖಂಡ್ ಗಡಿ ಪ್ರದೇಶದಲ್ಲಿರೋ ರೈಲ್ವೇಸ್ಟೇಶನ್ ಅದು. ಭಾರತದ ರೈಲ್ವೇ ಇಲಾಖೆಯ ಇತಿಹಾಸದಲ್ಲಿ ಹಾಂಟೆಡ್ ಸ್ಟೇಶನ್ ಅನ್ನೋ ಹಣೆ ಪಟ್ಟಿಯನ್ನ ಕಟ್ಟಿಕೊಂಡು ಓಪನ್ ಆದ 7 ವರ್ಷಕ್ಕೇ ಕ್ಲೋಸ್ ಆಗಿತ್ತು. ಅಲ್ಲಿ ಕೆಲಸ ಮಾಡ್ತಾ ಇದ್ದ ರೈಲ್ವೇ ನೌಕರ ರು ವರ್ಗಾವಣೆ ಮಾಡಿ ಇಲ್ವೇ ರಾಜೀನಾಮೆ ಕೊಡ್ತೀವಿ ಅನ್ನೋ ಹಂತಕ್ಕೆ ಅಲ್ಲಿ ನಡೆದ ಘಟನೆಗಳು ಭಯವನ್ನ ಹುಟ್ಟಿಸಿದ್ವು. ನಮ್ಮೂರಿಗೆ ರೈಲ್ವೇ ಸ್ಟೇಶನ್ ಬೇಕು ಅಂತ ಪಟ್ಟು ಹಿಡಿದು ರೈಲ್ವೇ ಸ್ಟೇಶನ್ ಹಾಕಿಸಿದ್ದ ಜನವೇ ಅದನ್ನ ಬಳಸೋದಕ್ಕೆ ಭಯ ಬಿದ್ರು. 42 ವರ್ಷಗಳ ...
ಈ ಭೂಮಿಯ (Earth) ಮೇಲೆ ಜೀವಿಗಳು ಇರೋದಕ್ಕೆ ಕಾರಣವೇ ನೀರು(Water) ಅಂತ ಹೇಳಲಾಗುತ್ತೆ. ನೀರನ್ನ ಜೀವಜಲ ಅಂತ ಕರೆಯಲಾಗುತ್ತೆ..ಕೆಲವು ಪುಣ್ಯ ಕ್ಷೇತ್ರಗಳಲ್ಲಿ ಹರಿಯುವ ನದಿಗಳಲ್ಲಿನ (River) ನೀರನ್ನ ಮುಟ್ಟಿದ್ರು ನಮ್ಮ ಪಾಪಗಳು ನಿವಾರಣೆ ಆಗುತ್ವೆ ಅಂತ ಹೇಳ್ತಾರೆ. ಆದ್ರೆ ಅಲ್ಲೊಂದು ಸರೋವರ (Lake) ಇದೆ. ಆ ಸರೋವರದ ನೀರನ್ನ ಮುಟ್ಟಿದ್ರು ಸಾಕು ಪ್ರಾಣಿಗಳು ಕಲ್ಲಾಗುತ್ವೆ. ಆ ನೀರಿಗೆ ಧುಮುಕುವ ಪಕ್ಷಿಗಳು (Bird) ಮೇಲಕ್ಕೆ ಬರೋದೇ ಇಲ್ಲಾ; ಪ್ರಾಣಿಗಳು (Animal) ಮತ್ತೆ ಉಸಿರಾಡೊದೇ ಇಲ್ಲಾ! ಆ ನೀರಲ್ಲಿ ಮನುಷ್ಯ(Human) ಹೆಚ್ಚು ಹೊತ್ತು ಇರೋದಕ್ಕೆ ಸಾಧ್ಯವೇ ಇಲ್ಲ. ...
ಆಳ ಸಮುದ್ರದಲ್ಲಿ ಸ್ಫೋಟದ ನಂತರ ಟೈಟಾನಿಕ್ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರೂ ಸಾವು ! ಯುಎಸ್ ಕೋಸ್ಟ್ ಗಾರ್ಡ್ ಮತ್ತು ಹಡಗಿನ ಮಾಲೀಕತ್ವದ ಕಂಪನಿಯ ಪ್ರಕಾರ, ಟೈಟಾನಿಕ್ ಸಮುದ್ರಯಾನದ ಸಮಯದಲ್ಲಿ ಕಳೆದುಹೋದ ನಾಪತ್ತೆಯಾದ ಸಬ್ಮರ್ಸಿಬಲ್ನಲ್ಲಿದ್ದ ಐದು ಜನರು ಹಡಗು “ದುರಂತ ಸ್ಫೋಟ” ಕ್ಕೆ ಒಳಗಾದ ನಂತರ ಸಾವನ್ನಪ್ಪಿದ್ದಾರೆ. ಇತ್ತೀಚಿನ ಬೆಳವಣಿಗೆಯು ಜೂನ್ 18 ರಂದು ಕಳೆದುಹೋದ ಹಡಗಿನ ಬೃಹತ್ ಹುಡುಕಾಟಕ್ಕೆ ದುರಂತ ಅಂತ್ಯವಾಗಿದೆ. ಟೈಟಾನಿಕ್ ಅವಶೇಷದ ಭಾಗದಿಂದ ಸುಮಾರು 1,600 ಅಡಿಗಳಷ್ಟು ಟೈಟಾನ್ನ ಭಾಗಗಳು ಕಂಡುಬಂದಿವೆ ಎಂದು US ಕೋಸ್ಟ್ ಗಾರ್ಡ್ನ ರಿಯರ್ ಅಡ್ಮಿರಲ್ ಜಾನ್ ...
ಪ್ರಕೃತಿ ವಿಸ್ಮಯಗಳ ಆಗರ. ಅಲ್ಲೊಂದು ಕಾಡಿದೆ..ಅಲ್ಲಿ ರಾತ್ರಿ ಆದ್ರೆ ಸಾಕು ಮರಗಿಡಗಳು ಹೊಳೆಯೋದಕ್ಕೆ ಶುರುಮಾಡುತ್ವೆ.. ಯಾರೊ ಹೋಗಿ ಅಲ್ಲಿ ಎಲ್ಇಡಿ ಲೈಟ್ಗಳನ್ನ ಹಾಕಿಬಂದಿರ್ಬೇಕು ಅನ್ನಿಸೋದಕ್ಕೆ ಶುರುವಾಗುತ್ತೆ..ಸಟ್ಟ ಸರಿ ರಾತ್ರಿಯಲ್ಲಿ ಹಸಿರು ಹಾಗೂ ಹಳದಿ ಬೆಳಕು ಇಡೀ ಕಾಡನ್ನ ಆವರಿಸುತ್ತೆ..ಕ್ಗತ್ತಲೆಯ ಕಡುರಾತ್ರಿ ಆ ಬೆಳಕಿನ ಚಿತ್ತಾರವನ್ನ ನೊಡೋದೇ ಒಂದು ಅದ್ಬುತ ಅನ್ನಿಸದೇ ಇರೋದಿಲ್ಲಾ.. ಇಂತಹ ಕಾಡಿರೋದು ಬೇರೆ ಯಾವುದೋ ದೇಶದಲ್ಲಲ್ಲ..ಇದು ನಮ್ಮ ಭಾರತದಲ್ಲೇ ಇರೋ ಕಾಡು..ಅದ್ರಲ್ಲು ನಮ್ಮ ಕರ್ನಾಟಕದ ಪಕ್ಕದಲ್ಲೇ ಈ ವೈವಿಧ್ಯಯಯ ಅರಣ್ಯ ಇದು, ಅದೀಗ ಕೇವಲ ವಿಸ್ಮಯದ ಕಾಡಾಗಿ ಉಳಿದಿಲ್ಲ.ಬದಲಾಗಿ ಅದು ಹುಲಿ ...
ಭೂಮಿಯಿಂದ ಗೋಚರಿಸುವ ಅಪರೂಪದ ಭಾಗಶಃ ಸೂರ್ಯಗ್ರಹಣದಲ್ಲಿ ಸೂರ್ಯನನ್ನು ತಡೆಯುವ ಚಂದ್ರನತ್ತ ಜಗತ್ತು ವೀಕ್ಷಿಸಿದ ವಾರಗಳ ನಂತರ, ನಕ್ಷತ್ರವೀಕ್ಷಕರು ಮತ್ತೊಂದು ಆಕಾಶ ನೃತ್ಯಕ್ಕೆ ಮುಂದಾಗಿದ್ದಾರೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ ಮತ್ತು ಅದರ ನೆರಳು ಚಂದ್ರನನ್ನು ಆವರಿಸುವುದರಿಂದ ಆಕಾಶದಲ್ಲಿ ಸಂಪೂರ್ಣ ಚಂದ್ರ ಗ್ರಹಣ (TLE) ಸಂಭವಿಸುತ್ತದೆ. ಇದು ಆಕಾಶದ ವಿದ್ಯಮಾನವಾಗಿದ್ದು, ಸೂರ್ಯಗ್ರಹಣವು ಆಕಾಶವನ್ನು ಬೆರಗುಗೊಳಿಸಿದ ನಂತರ ಸಂಭವಿಸುತ್ತದೆ. ಪೂರ್ಣ ಚಂದ್ರಗ್ರಹಣವು ಹುಣ್ಣಿಮೆಯಂದು ಸಂಭವಿಸುತ್ತದೆ ಮತ್ತು ಸೂರ್ಯ, ಚಂದ್ರ ಮತ್ತು ಭೂಮಿಯ ನೇರ-ರೇಖೆಯ ಜೋಡಣೆಯಿಂದ ಗುರುತಿಸಲ್ಪಡುತ್ತದೆ. ಸಂಪೂರ್ಣ ಚಂದ್ರಗ್ರಹಣ ಎಂದರೇನು? ಸೂರ್ಯ, ಭೂಮಿ ಮತ್ತು ...












