ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಮತ್ತೊಮ್ಮೆ ಅಪಾಯದ ಮಟ್ಟವನ್ನ ಮೀರಿ ಹರೀತಿದೆ. ಇಂದು ಬೆಳಗ್ಗೆ 8 ಗಂಟೆ ಹೊತ್ತಿಗೆ ಓಲ್ಡ್ ರೈಲ್ವೇ ಬ್ರಿಡ್ಜ್ ಬಳಿಯಲ್ಲಿ ಯಮುನಾ ನದಿ 205.33 ಮೀಟರ್​ಗಳ ಮಾರ್ಕ್​ನ ದಾಟಿದೆ.ಹೀಗಾಗಿ ಯಮುನ ನದಿಯ ದಡದಲ್ಲಿದ್ದ ನೂರಾರು ಜನ್ರನ್ನ ದೆಹಲಿ ಸರ್ಕಾರ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಿದೆ. ದೆಹಲಿಯ ಸಿಗ್ನೇಚರ್ ಬ್ರಿಡ್ಜ್​ನ ಬಳಿಯಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಅವ್ರೆಲ್ಲರನ್ನು ರವಾನಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಯಮುನಾ ನದಿ ವಿಶ್ವ ಪ್ರಸಿದ್ದ ತಾಜ್ ಮಹಲಿನ ಕಾಪೌಂಡ್ ಗೋಡೆಗಳಿಗೆ ಮುಟ್ಟಿತ್ತು.ಅಲ್ಲದೇ ಜುಲೈ 13ನೇ ತಾರೀಕು ದಾಖಲೆ ...

ಮಹಾರಾಷ್ಟ್ರ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸ್ತಿದ್ದಾನೆ.ಕೃಷ್ಣ ಕಣಿವೆ, ಮುಂಬೈ, ಹಾಗೂ ಪಶ್ಚಿಮ ಘಟ್ಟಗಳ ಸಾಲಲ್ಲಿ ಹೆಚ್ಚಿನ ಮಳೆ ಆಗ್ತಿದೆ.ಪಶ್ಚಿಮ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ.ಈ ಭೂ ಕುಸಿತದಲ್ಲಿ ಗುರುವಾರ 16 ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿತ್ತು.ಆದ್ರೆ ಶುಕ್ರವಾರ ಇನ್ನು 6 ಮಂದಿಯ ಮೃತದೇಹ ಸಿಕ್ಕಿರೋದ್ರಿಂದ ಸಾವಿನ ಸಂಖ್ಯೆ 22ಕ್ಕೆ ಏರಿಕೆ ಆಗಿದೆ.ಅಲ್ಲದೇ ಇನ್ನು 86 ಮಂದಿ ಕಣ್ಮರೆಯಾಗಿದ್ದಾರೆ ಅಂತ ಹೇಳಲಾಗ್ತಿದ್ದು ಕಾಣೆಯಾದವರಿಗಾಗಿ ಹುಡುಕಾಟ ನಡೀತಿದೆ.ಎನ್​ಡಿಆರ್​ಎಫ್​ನ ತಂಡಗಳು, ರಾಯಗಡದ ಇರ್ಷಲ್ವಾಡಿ ಬಳಿಯಲ್ಲಿ ತಲಾಶ್ ನಡೆಸ್ತಿದ್ದಾವೆ.ಈ ಪ್ರದೇಶದಲ್ಲಿ ಹಾಡಿಗಳಿದ್ದು, ಅಲ್ಲಿನ ಜನ ಭೂಕುಸಿತದಿಂದ ಸಮಸ್ಯೆಯನ್ನ ...

ಇದುವರೆಗೆ 275 ಮಂದಿ ಸಾವಿಗೆ ಕಾರಣವಾದ ಒಡಿಶಾ ರೈಲು ಅಪಘಾತದ ಹೆಚ್ಚುವರಿ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಕೈಗೊಳ್ಳುವಂತೆ ರೈಲ್ವೆ ಮಂಡಳಿಯು ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಹೇಳಿದ್ದಾರೆ. ಅಪಘಾತದ “ಮೂಲ ಕಾರಣ” ಮತ್ತು ಅದಕ್ಕೆ ಕಾರಣರಾದ ಜನರನ್ನು ಗುರುತಿಸಲಾಗಿದೆ ಎಂದು ಸಚಿವರು ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಬೆಳಿಗ್ಗೆ ಸಂದರ್ಶನದಲ್ಲಿ ತಿಳಿಸಿದ ಕೆಲವೇ ಗಂಟೆಗಳ ನಂತರ ಈ ಪ್ರಕಟಣೆ ಬಂದಿದೆ. “ಅಪಘಾತ ಸಂಭವಿಸಿದ ಪರಿಸ್ಥಿತಿ ಮತ್ತು ಸಂದರ್ಭಗಳು ಮತ್ತು ಇಲ್ಲಿಯವರೆಗೆ ಸಂಗ್ರಹಿಸಲಾದ ಆಡಳಿತಾತ್ಮಕ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು, ...

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು ಮತ್ತು ಲೋಕಸಭೆಯ ಸಭಾಂಗಣದಲ್ಲಿ ಪವಿತ್ರ ‘ರಾಜದಂಡ’ ಸ್ಥಾಪಿಸಿದರು.  ಅವರ ಜೊತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಇದ್ದರು. 1947 ರ ಆಗಸ್ಟ್ 14 ರ ರಾತ್ರಿ ಅವರ ನಿವಾಸದಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ ‘ಸೆಂಗೊಲ್’ ಅನ್ನು ಪ್ರಧಾನಮಂತ್ರಿ ಮೋದಿಯವರಿಗೆ ಅಧೀನಮ್ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಅವರು ಗೌರವಾರ್ಥವಾಗಿ ‘ಸೆಂಗೊಲ್’ಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.  ನೂತನ ಸಂಸತ್ ಭವನದ ಉದ್ಘಾಟನೆ ಆರಂಭ.  ಅವರು ಕೈಯಲ್ಲಿ ಪವಿತ್ರ ರಾಜದಂಡದೊಂದಿಗೆ ...

ಭಾರತದ ಅತಿ ದೊಡ್ಡ ಶ್ರೀಮಂತ, ವಿಶ್ವದ ಮೂರನೇ ಅತಿ ದೊಡ್ಡ ಶ್ರೀಮಂತ ಗೌತಮ್ ಅದಾನಿಯ ಸಂಪತ್ತಿಗೆ ಈಗ ಕಂಟಕ ಶುರುವಾಗ್ತಾ ಇದೆ. ಅಮೆರಿಕಾ ಮೂಲದ ಹಿಂಡೆನ್ ಬರ್ಗ್ ರೀಸರ್ಚ್ ಗ್ರೂಪ್ ಬಿಡುಗಡೆ ಮಾಡಿರೋ ವರದಿಯೊಂದು ಗೌತಮ್ ಅದಾನಿ ಸಂಸ್ತೆಯಲ್ಲಿ ಭಾರೀ ಅವ್ಯವಹಾರ ಆಗಿದೆ ಮತ್ತು ಷೇರುಗಳ ಬೆಲೆಯನ್ನ ಅಕ್ರಮವಾಗಿ ಏರುಪೇರು ಮಾಡೋ ಕೆಲಸಾ ನಡೆದಿದೆ ಅಂತಾ ಹೇಳ್ತಿರೊದು, ಅದಾನಿ ಕಂಪೆನಿಯ ಷೇರು ಬೆಲೆಯನ್ನ ಏಕಾಏಕಿ ಪಾತಾಳಕ್ಕೆ ಕುಸಿಯೋ ಹಾಗೆ ಮಾಡಿದೆ. ಈ ವರದಿಯ ಕಾರಣ ಅದಾನಿ ಕಂಪನಿಗೆ ಶುಕ್ರವಾರ ಅನ್ನೊದು ಬ್ಯಾಡ್ ಫ್ರೈಡೇ ಥರಾ ...

ತೀವ್ರ ಆರ್ಥಿಕ ಸಂಕಷ್ಟ, ಭಯೋತ್ಪಾದನೆ, ಪ್ರತ್ಯೇಕವಾದದ ಚಳವಳಿಗಳು, ಹೋರಾಟಗಳು, ವಿದ್ಯುತ್ ಕೊರತೆ, ಆಹಾರ ಧಾನ್ಯಗಳ ಕೊರತೆಯಲ್ಲಿ ನರಳ್ತಾ ಇರೋ ಪಾಕಿಸ್ತಾನಕ್ಕೆ ಈಗ ಭಾರತ ಮತ್ತೊಂದು ಹೊಡೆತ ಕೊಡೋದಕ್ಕೆ ಹೋಗ್ತಾ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಅತ್ಯಂತ ಪುರಾತನ ಮತ್ತು ಅತ್ಯಂತ ಬಲಿಷ್ಠ ಒಪ್ಪಂದ ಅಂತಾ ಕರೆಸಿಕೊಳ್ಳುವ ಸಿಂಧೂ ನದಿ ನೀರಿನ ಒಪ್ಪಂದವನ್ನ ರದ್ದು ಮಾಡಿ, ಮತ್ತೆ ಆ ಬಗ್ಗೆ ಮಾತುಕತೆಗೆ ಕೂತು ಇನ್ನೊಂದು ಒಪ್ಪಂದಕ್ಕೆ ಬರೋ ಬಗ್ಗೆ ಭಾರತ ಪಾಕಿಸ್ತಾನಕ್ಕೆ ನೊಟೀಸ್ ಕೊಟ್ಟಿದೆ.. ಆ ನೋಟೀಸ್ ಗೆ ಮೂರು ತಿಂಗಳ ಒಳಗಾಗಿ ಪಾಕಿಸ್ತಾನ ...

ಬಿಬಿಸಿ ಭಾರತದ ಪ್ರಧಾನಿಯ ಬಗ್ಗೆ ಮಾಡಿರುವ ಡಾಕ್ಯುಮೆಂಟರಿಯೊಂದರ ಬಗ್ಗೆ ಭಾರತ ಅಷ್ಟೇ ಅಲ್ಲಾ, ಬ್ರಿಟನ್ ನಿಂದಾ ಕೂಡಾ ತೀವ್ರ ವಿರೋಧ ಕೇಳಿ ಬರ್ತಾ ಇದೆ.. ಇದು ವಸಾಹತು ಶಾಹಿಯ ಮನಸ್ಥಿತಿಯನ್ನ ಪ್ರದರ್ಶಿಸ್ತಾ ಇದೆ ಮತ್ತು, ಭಾರತ ಹಾಗೂ ಅದರ ಪ್ರಧಾಣಿಯ ವರುದ್ಧ ಪ್ರಪಗಂಡಾದ ಭಾಗ ಈ ಡಾಕ್ಯುಮೆಮಟರಿ ಅಂತಾ ಭಾರತೀಯವಿದೇಶಾಂಗ ಇಲಾಖೆ ಪ್ರತಿಕ್ರಯಿಸಿದ್ರೆ,ಬ್ರಿಟನ್ ಪ್ರಧಾನಿ ರುಷಿ ಸುನಕ್ ಕೂಡಾ ಡಾಕ್ಯುಮೆಮಟರಿಯಲ್ಲಿ ಸಜ್ಜನ ಹಾಗೂ ಗೌರವಾನ್ವಿತ ವ್ಯಕ್ತಿಯನ್ನ ಬಿಭಿಸಿರುವ ರೀತಿಯನ್ನ ನಾನು ಒಪ್ಪೋದಿಲ್ಲ ಅಂತಾ ಬ್ರಿಟನ್ ಸಂಸತ್ತಿನಲ್ಲಿ ಹೇಳಿದಾರೆ. ಇಪ್ಪತ್ತು ವರ್ಷಗಳ ಹಿಂದಿನ ಘನಟನೆಯೊಂದನ್ನ ತಗೊಂಡು, ...

ಆದಿತ್ಯ- L1 ಆದಿತ್ಯ-L1 ಉಡಾವಣೆಯ ಉದ್ದೇಶಿತ ದಿನಾಂಕವು ಫೆಬ್ರವರಿ 2023ಇದು ಸೂರ್ಯನ ಕರೋನಾ ಅಥವಾ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡಲು ISRO ಯ ಯೋಜಿತ ಕಾರ್ಯಾಚರಣೆಯಾಗಿದೆ. ಸಂಸ್ಕೃತದಲ್ಲಿ ಸೂರ್ಯನಿಗೆ ಇರುವ ಹಲವು ಹೆಸರುಗಳಲ್ಲಿ ಒಂದರಿಂದ ಮಿಷನ್ ಅನ್ನು ಹೆಸರಿಸಲಾಗಿದೆ. ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ರೇಂಜ್ ಪಾಯಿಂಟ್ (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲು ಉದ್ದೇಶಿಸಲಾಗಿದೆ, ಇದು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯ ಮತ್ತು ಭೂಮಿಯ ಸಂಯೋಜಿತ ಗುರುತ್ವಾಕರ್ಷಣೆಗೆ ಅವಕಾಶ ನೀಡುತ್ತದೆ. ಸೂರ್ಯನಿಗೆ ತುಲನಾತ್ಮಕವಾಗಿ ಸ್ಥಿರವಾಗಿರಲು ಬಾಹ್ಯಾಕಾಶ ...

ಸ್ನೇಹಿತರೇ ನೇರವಾಗಿ ಯುದ್ದಭೂಮಿಯಲ್ಲಿ ಅಲ್ಲದೇ ಇದ್ರೂ ಟಿವಿಗಳಲ್ಲಿ, ಸಿನೆಮಾ, ಸಾಕ್ಷ್ಯ ಚಿತ್ರಗಳಲ್ಲಿ ನೀವು ಯುದ್ದಗಳ ಬಗ್ಗೆ ನೋಡಿರ್ತೀರಾ. ಅಲ್ಲಿ ನಡೆಯೋ ರಣಭೀಕರ ಘಟನೆಗಳ ಬಗ್ಗೆ ನಿಮಗೆಲ್ಲರಿಗೂ ಕಿಂಚಿತ್ತಾದ್ರೂ ಅರಿವು ಇದ್ದೇ ಇರುತ್ತೆ. ಅಲ್ಲೆಲ್ಲಾ ನಿಮಗೆ ಸಾಮಾನ್ಯ ಅನ್ನೋ ತರ ನೋಡೋಕೆ ಸಿಗೋದು ಸೈನಿಕರ ಕೈಯಲ್ಲಿನ ಬಂದೂಕು ಹಾಗೂ ಯುದ್ದ ಟ್ಯಾಂಕರ್‌ಗಳು. ಮೊದಲ ಹಾಗೂಎರಡನೇ ಮಹಾಯುದ್ದದ ಸಂದರ್ಭದಲ್ಲಿ ಸಹಸ್ರಾರು ಯುದ್ದ ಟ್ಯಾಂಕರ್‌ಗಳು ಯುದ್ದಭೂಮಿಯಲ್ಲಿ ಕಾದಾಡಿದ್ದವು. ಟ್ಯಾಂಕರ್ಸ್‌ ಕ್ಯಾನ್‌ ವಿನ್‌ ದಿ ವಾರ್‌ ಅನ್ನೋದು ಸೈನ್ಯದಲ್ಲಿರೋ ಸಹಜವಾದ ನಂಬಿಕೆ.  ಯುದ್ದಗಳ ಸಂದರ್ಭದಲ್ಲಿ ಟ್ಯಾಂಕರ್‌ಗಳು ಅಷ್ಟೊಂದು ಮಹತ್ವದ ಪಾತ್ರ ...

ಸ್ನೇಹಿತರೇ..,   ನೀವು ಆಟೋಮ್‌ ಬಾಂಬ್‌, ಟೈಮ್ ಬಾಂಬ್‌ ಹೈಡ್ರೋಜನ್ ಬಾಂಬ್‌ ಸೇರಿದ ಹಾಗೆ ಬಾಂಬ್‌ ಗಳ ಬಗ್ಗೆ ಬಹಳಷ್ಟು ಕೇಳಿರ್ತೀರಾ. ಅವುಗಳಿಂದ ಆಗೋ ಎಲ್ಲಾ ರೀತಿಯ ದುಷ್ಟರಿಣಾಮಗಳು ಹಾಗೂ ಸಾವು ನೋವಿನ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ಗೊತ್ತಿರುತ್ತೆ. ಜಪಾನ್‌ ನ ಹಿರೋಷಿಮಾ ನಾಗಸಾಕಿಯ ದುರಂತ ಕಥೆಯೂ ನಿಮ್ಮ ಮುಂದೆ ಇದ್ದೇ ಇರುತ್ತೆ. ಆದ್ರೆ ನೀವು ಇವೆಲ್ಲವನ್ನೂ ಮೀರಿದ ವಾಟರ್‌ ಬಾಂಬ್‌ ಬಗ್ಗೆ ಕೇಳಿದ್ದೀರಾ..? ನೀರಾವರಿಗೆ ಅಂತ ಕಟ್ಟಿದ ಡ್ಯಾಂ ಒಂದು ಲಕ್ಷಾಂತರ ಮಂದಿಯ ಜೀವನವನ್ನ ಆತಂಕಕ್ಕೆ ತಳ್ಳಿರೋ ಕಥೆ ನಿಮಗೆ ಗೊತ್ತಿದ್ಯಾ..?. ಅದೊಂದು ...