ಅವಳನ್ನ ವರ್ಣಿಸೋದಾದ್ರು ಹೇಗೆ. ಆಕೆ ಎರಡು ಸಾವಿರ ವರ್ಷಗಳ ಹಿಂದಿನ ಕಥೆಯ ನಾಯಕಿ. ರೂಪದಲ್ಲಿ ಜಗದೇಕ ಸುಂದರಿ. ಅವಳಿಲ್ಲದೇ ಹೋದ್ರೆ ಆ ಇತಿಹಾಸ ಅಷ್ಟೊಂದು ರೋಚಕವಾಗಿ ಇರುತ್ತಿರಲಿಲ್ಲ. ಯುದ್ಧ, ದ್ವೇಷಗಳ ನಡುವೆ ಮರುಭೂಮಿಯಲ್ಲಿ ಓಯಸಿಸ್ ಇದ್ದ ಹಾಗೆ ಆಕೆಯ ಪರಿಸ್ಥಿತಿ ಅಲ್ಲಿ ಕಾಣಿಸುಕೊಳ್ಳುತ್ತೆ. ಸಾಮ್ರಾಜ್ಯ ವಿಸ್ತರಣೆಯ ಕಾಲದಲ್ಲಿ ಅವಳ ಕಥೆ ಅದ್ಭುತವಾಗಿ ಗೋಚರಿಸುತ್ತೆ. ಹಾಗೆನೆ ಅವಳ ಅಂತ್ಯ ಅಷ್ಟೇ ಭೀಕರವಾಗಿ ಕೂಡ ಇತ್ತು ಅನ್ನೋದನ್ನ ಈ ಜಗತ್ತು ಮರೆತೇ ಬಿಟ್ಟಿದೆ. ಅವತ್ತಿನ ಕಾಲದಲ್ಲಿ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ಸಾಮ್ರಾಜ್ಯ ಒಂದರ ಅಧಿನಾಯಕಿ. ...

ಅದೊಂದು ಪ್ರೀ ಹಿಸ್ಟಾರಿಕ್ ಆರ್ಕಿಯಾಲಜಿಕಲ್ ಸೈಟ್. ಅಲ್ಲಿ ಸಂಶೋಧನೆ ನಡೆಸ್ತಿದ್ದ ವಿಜ್ಞಾನಿಗಳಿಗೆ ಮಣ್ಣಿನ ಮಡಿಕೆಗಳ ಮಧ್ಯದಲ್ಲಿ ಒಂದು ವೃತ್ತಾಕಾರದ ವಸ್ತು ಸಿಕ್ಕಿತ್ತು. ಆ ವಸ್ತು ಮಣ್ಣಿನ ಮೇಲ್ಮೈನ ಹೊಂದಿತ್ತು. ಹೀಗಾಗಿ ಮೊದಲಿಗೆ ಅದನ್ನ ಮಣ್ಣಿನಿಂದ ಮಾಡಿದ್ದ ವಸ್ತು ಅಂತ ಅಂದುಕೊಳ್ಳಲಾಯ್ತು. ಹೀಗಿರೋವಾಗಲೇ ಅದರ ಮಧ್ಯ ಭಾಗದಲ್ಲಿ ಬೆರಳುಗಳಿಂದ ಪ್ರೆಸ್ ಮಾಡಿರೋ ರೀತಿಯ ಗುರುತು ಪತ್ತೆ ಆಯ್ತು. ಅಷ್ಟೇ ಅಲ್ಲದೇ ಆ ವೃತ್ತಾಕಾರದ ವಸ್ತು ಒಡೆದು ಹೋಯ್ತು. ಅದು ಎರಡು ಮೂರು ಭಾಗಗಳಾಯ್ತು. ಅಲ್ಲಿವರೆಗೂ ಅದೊಂದು ಮಣ್ಣಿನ ಆಕೃತಿ ಅಂದುಕೊಳ್ತಿದ್ದ ಸಂಶೋಧಕರಿಗೆ ಆ ಬಳಿಕ ಅದು ...

ಅಮೇರಿಕಾ ಸಂಯುಕ್ತ ಸಂಸ್ಥಾನ 2024ರ ಅಧ್ಯಕ್ಷೀಯ ಚುನಾವಣೆಗೆ ಭರ ಸಿದ್ಧತೆಯನ್ನ ನಡೆಸುತ್ತಾ ಇದೆ. ಇದೇ ಸಂದರ್ಭದಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ವಿವೇಕ್ ರಾಮಸ್ವಾಮಿಗೆ, ಪತ್ರಕರ್ತೆಯೊಬ್ಬರು ಧರ್ಮದ ಕುರಿತಾಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ವಿವೇಕ್ ರಾಮಸ್ವಾಮಿ, ಹುದ್ದೆಗೋಸ್ಕರ ಧರ್ಮವನ್ನ ಬದಲಿಸುವುದು ಅಥವಾ ಧರ್ಮದ ಕುರಿತಾಗಿ ಸುಳ್ಳು ಹೇಳುವುದು ಮಾಡಲಾರೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಪತ್ರಕರ್ತೆ, ಅಧಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ವಿವೇಕ್ ರಾಮಸ್ವಾಮಿ ಬಳಿ “ಒಬ್ಬ ಹಿಂದೂವನ್ನು ಅಮೇರಿಕನ್ನರು ತಮ್ಮ ಅಧ್ಯಕ್ಷರನ್ನಾಗಿ ...

ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ತೀವ್ರವಾಗ್ತಿದೆ. ಇಸ್ರೆಲ್ನ ದಾಳಿಗೆ ಹಮಾಸ್ ಉಗ್ರರು ಬೆಚ್ಚಿ ಬೀಳ್ತಿದ್ದಾರೆ. ಗಾಜಾ ಪಟ್ಟಿಯ ಗಾಜ ನಗರ, ಖಾನ್ ಯೂನಿಸ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಇಸ್ರೆಲ್ನ ದಾಳಿ ಹೆಚ್ಚಾಗಿದೆ.ಇನ್ನು ಗಾಜ ನಗರದ ಸಮೀಪವಿರುವ ಹಮಾಸ್ನ ನೆಲಗಳನ್ ಐಡಿಎಫ್ ಸುತ್ತು ವರೆದಿದೆ. ಸಂದರ್ಭದಲ್ಲಿ ಸಾಕಷ್ಟು ಮಂದಿ ಹಮಾಸ್ ಉಗ್ರರು ಇಸ್ರೆಲಿ ಪಡೆಗಳಿಗೆ ಶರಣಾಗ್ತಿದ್ದಾರೆ. ಅವ್ರನ್ನ ಅರೆನಗ್ನಗೊಳಿಸ್ತಿರೋ ಇಸ್ರೆಲಿ ಪಡೆಗಳು, ಕಣ್ಣು ಹಾಗೂ ಕೈ ಗಳಿಗೆ ಬಟ್ಟೆ ಕಟ್ಟಿ, ಅರೆಸ್ಟ್ ಮಾಡ್ತಿದ್ದಾರೆ. ಈ ಪೋಟೋಗಳನ್ನ ಹಮಾನ್ ತನ್ನ ಅನುಕೂಲಕ್ಕೆ ಬಳಸಿಕೊಳ್ತಿದ್ದು, ಇಸ್ರೇಲ್‌ ಮಾನವ ಹಕ್ಕುಗಳನ್ನ ...

ನಿರಾಶ್ರಿತರ ಸಮಸ್ಯೆಯ ಕಾರಣದಿಂದ ಆಫ್ರಿಕಾದ ರವಾಂಡದ ಜೊತೆ ಬ್ರಿಟನ್ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈಗ ಇದು ಬ್ರಿಟನ್ ಸರ್ಕಾರದಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣ ಆಗ್ತಿದ್ದು, ಈ ಒಪ್ಪಂದವನ್ನ ವಿರೋಧಿಸಿ ಇಮಿಗ್ರೇಶನ್ ಮಿನಿಸ್ಟರ್ ರಾಬರ್ಟ್ ಜೆನ್ರಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ರವಾಂಡ ಜೊತೆಗಿನ ಒಪ್ಪಂದದಲ್ಲಿ ಬ್ರಿಟನ್ಗೆ ಬರುವ ನಿರಾಶ್ರಿತರನ್ನ ರವಾಂಡಾಗೆ ಕಳುಹಿಸುವ ಬಗ್ಗೆ ಹಾಗೂ ರವಾಂಡ ಸರ್ಕರಕ್ಕೆ ಬ್ರಿಟನ್ ಒಂದಷ್ಟು ಪರಿಹಾರವನ್ನ ಕೊಡುವ ಬಗ್ಗೆ ನಿರ್ಧಾರಗಳನ್ನ ಮಾಡಲಾಗಿದೆ. ನಿರಾಶ್ರಿತ ಸಮಸ್ಯೆಯಿಂದ ತಪ್ಪಿಸಿಕೊಳ್ಳೋಕೆ ಸಿದ್ದ ಆದ ಈ ಒಪ್ಪಂದ ಈಗ ಬ್ರಿಟನ್ ಸರ್ಕಾರಕ್ಕೆ ತೀವ್ರ ...

ಚೈನಾದ ಮೊಬೈಲ್ ಫೋನ್ ಕಂಪನಿ ವಿವೋ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ಚಾರ್ಜ್ ಶೀಟ್ ಸಲ್ಲಿಸಿದೆ. 2014ರಿಂದ 2021 ವರೆಗೂ ವಿವೋ ಕಂಪನಿ ಭಾರತದಿಂದ ಹೊರಕ್ಕೆ ಸರಿಮಾರು ಒಂದು ಲಕ್ಷ ಕೋಟಿ ರೂಪಾಯಿಯರೆಗೂ ಹಣವನ್ನ ಕಳುಹಿಸಿದೆ..ಬೇರೆ ಬೇರೆ ಕಂಪನಿಗಳ ಹೆಸ್ರಿಗೆ ಈ ಹಣವನ್ನ ಸಂದಾಯ ಮಾಡಿರೋ ವಿವೋ ಕಂಪನಿಗೆ, ಲಾವ ಇಂಟರ್ನ್ಯಾಷನಲ್ನ ಸಂಸ್ಥಾಪಕ ಹರಿ ಓಂ ರೈ ಸಹಾಯ ಮಾಡಿರೋದನ್ನು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇದ್ರ ಜೊತೆಗೆ ವಿವೋ ಕಂಪನಿಯ ಜೊತೆ ಕೆಲಸ ಮಾಡಿದ್ದ ಚಾರ್ಟೆಡ್ ಅಕೌಂಟೆಂಟ್ ನಿತಿನ್ ಗರ್ಗ್, ಆಡಿಟರ್ ರಂಜನ್ ಮಲಿಕ್, ...

ಗಾಜ ಪಟ್ಟಿಯಲ್ಲಿ ಇಸ್ರೆಲ್-ಹಮಾಸ್ ಸಂಘರ್ಷ ತಾರಕ್ಕೇರಿದೆ. ಇಷ್ಟು ದಿನ ಇಸ್ರೆಲ್ ತನ್ನೊಡಲಲ್ಲಿ ಇಟ್ಟುಕೊಂಡಿದ್ದ ಸಿಟ್ಟನ್ನ ಈಗ ಹೊರ ಹಾಕ್ತಿದೆ. ಇತ್ತೀಚೆಗಷ್ಟೇ ಅ.7ರಂದು ಹಮಾಸ್ ಉಗ್ರರು ನಡೆಸಿದ್ದ ಪೈಶಾಚಿಕ ಕೃತ್ಯದ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ಜಾಗತಿಕ ಮಹಿಳಾ ಸಂಘಟನೆಗಳನ್ನ ಇಸ್ರೆಲ್ ಪ್ರಧಾನಿ ನೆತನ್ಯಾಹು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದು ಕಡೆ ಇಸ್ರೆಲ್ನ ಪಡೆಗಳು ಗಾಜ ಪಟ್ಟಿಯಲ್ಲಿ ದಾಳಿಯನ್ನ ತೀವ್ರ ಗೊಳಿಸಿವೆ. ಖಾನ್ ಯೂನಿಸ್ ನಗರದಲ್ಲಿ ಅಡಗಿರುವ ಹಮಾಸ್ ಉಗ್ರ ಬೇಟೆಗೆ ಇಳಿದಿರುವ ಇಸ್ರೆಲಿ ಪಡೆಗಳು, ಹಮಾಸ್ನಿಂದ ಪ್ರತಿರೋಧವನ್ನ ಎದುರಿಸಿವೆ. ಈ ಸಂದರ್ಭದಲ್ಲಿ ಇಸ್ರೆಲ್ನ ಮೂವರು ಯೋಧರು ...

ಪ್ರತಿಷ್ಟಿತ ನಿಯತಕಾಲಿಕೆ ಫೋರ್ಬ್ಸ್‌ ಪ್ರಪಂಚದ ಅತ್ಯಂತ ಪ್ರಭಾವಶಾಲಿ ಮಹಿಳೆಯರನ್ನ ಗುರುತಿಸಿದ್ದು, ಈ ಪಟ್ಟಿಯಲ್ಲಿ ನಾಲ್ವರು ಬಾರತೀಯ ನಾರಿಯರೂ ಸೇರಿದ್ದಾರೆ. ಫೋರ್ಬ್ಸ್‌ ನಿಯತಕಾಲಿಕೆಯು ವಿವಿಧ ಕ್ಷೇತ್ರಗಳ್ಲಿ ಹೆಸರು ಮಾಡಿರುವ ಮಹಿಳೆಯರನ್ನ ಗುರುತಿಸಿ ಪ್ರಪಂಚದ ಅತ್ಯಂತ ಪ್ರಭಾವಿ ೧೦೦ ಮಹಿಳೆಯರನ್ನ ಪಟ್ಟಿ ಮಾಡಿದೆ. ಕೇಂದ್ರ ವಿತ್ತ ಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್‌, ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪೈಕಿ ೩೨ ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್‌ಸಿಎಲ್‌ ಟೆಕ್ನಾಲಜೀಸ್‌ನ ಮುಖ್ಯಸ್ಥೆ ರೋಶ್ನಿ ನಡಾರ್‌ ಮಲ್ಹೋತ್ರ ಈ ಪಟ್ಟಿಯಲ್ಲಿ ೬೦ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ೨೦೧೯ರಲ್ಲಿ ೫೪ನೇ ಸ್ಥಾನ ಪಡೆದಿದ್ದ ರೋಶ್ನಿ ...

ಗೆಳೆಯರೇ ಪ್ರೀತಿ ಅನ್ನೋದೇ ಹಾಗೆ! ಅದಕ್ಕೆ ಭಾಷೆ, ನೆಲ ಗಡಿಯ ಹಂಗೇ ಇರೋದಿಲ್ಲಾ..! ಅದು ಒಮ್ಮೆಮ್ಮೆ ನೋಡಿದ ತಕ್ಷಣ ಹುಟ್ಟು ಬಿಡುತ್ತೆ..ಅದ್ರಲ್ಲೂ ಭಾರತ ಮತ್ತು ಪಾಕ್ ನಡುವೆ ಇತ್ತೀಚೆಗೆ ಪ್ರೇಮಪಕ್ಷಿಗಳ ಹಾರಾಟ ಜೋರಾಗಿದೆ. ಈಗ ಇಂತಹದ್ದೇ ಒಂದು ಪ್ರೇಮ್ ಕಹಾನಿ ಕೊಲ್ಕತ್ತಾದಲ್ಲಿ ಕೇಳಿ ಬರ್ತಿದೆ. ಇಲ್ಲಿ ಹುಡುಗ ಕೊಲ್ಕತ್ತದವನಾದ್ರೆ ಹುಡುಗಿ ಪಾಕಿಸ್ತಾನದವಳು. ಅವರಿಬ್ಬರ ಪ್ರೀತಿಗೆ ಅಡ್ಡಿಯಾಗಿದ್ದು ಇಂಡಿಯ ಪಾಕಿಸ್ತಾನ ಅನ್ನೋ ವಿಷಯ. ಕಡೆಗೂ ಆ ಇಬ್ಬರ ಕಾಯುವಿಕೆಗೆ ತೆರೆ ಬಿದ್ದಿದೆ. ಅಂದಹಾಗೇ ಈ ಕಥೆಯ ನಾಯಕಿ ಝವೇರಿಯಾ ಖಾನಂ , ಆದ್ರೆ ನಾಯಕ ಸಮೀರ್. ...

ಭಾರತದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ವಿಶ್ವದ ನ.1 T20 ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಬ್ಯಾಟಿಂಗ್ ವಿಬಾಗದಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನವನ್ನ ಅಲಂಕರಿಸಿದ್ದಾರೆ. ವಿಶ್ವ T20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಿ ಅನ್ನಿಸಿಕೊಂಡಿದ್ದ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನ 23 ವರ್ಷದ ಭಾರತೀಯ ಕ್ರಿಕೆಟಿಗ ರವಿ ಬಿಷ್ನೋಯಿ ಹಿಂದಿಕ್ಕಿದ್ದಾರೆ. ಐಪಿಯಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಗುರುತಿಸಿಕೊಂಡಿದ್ದ ರವಿ ಬಿಷ್ಣೋಯ್, ಆಸಿಸ್ ವಿರುದ್ಧದ T20 ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನ ನೀಡಿ ಮೊದಲ ಸ್ಥಾನಕ್ಕೇರಿದ್ದಾರೆ. ಆಸಿಸ್ ಸಿರೀಸ್ಗೂ ಮುನ್ನ ರವಿ ಬಿಷ್ಣೋಯ್664 ರೇಟಿಂಗ್ ಪಾಯಿಂಟ್ಗಳೊಂದಿಗೆ ...